Priyank Kharge: ‘ಪ್ರಿಯಾಂಕ್​ ಖರ್ಗೆಗೂ ಜೈಲಿಗೆ ಹೋಗುವ ಸ್ಥಿತಿ…’ ಮಾಜಿ ಸಚಿವರ ಶಾಕಿಂಗ್ ಹೇಳಿಕೆ |


Last Updated:

ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಮಾಡಿದ್ರು. ಜೊತೆಗೆ ಬಿಜೆಪಿ ನಾಯಕರು ಕೂಡ ಗೃಹ ಸಚಿವರ ವಿರುದ್ಧ ಕೆಂಡಾಕಾರಿದ್ದಾರೆ.

News18
News18

ಕೊಪ್ಪಳ (ಸೆ.06): ಕೆಪಿಎಸ್​​ಸಿ ಹುದ್ದೆ ಹಗರಣದ ತನಿಖೆ ಚುರುಕುಗೊಂಡಿದ್ದು, ಇದರ ನಡುವೆ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಹಗರಣದಲ್ಲಿ ಗೃಹ ಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ಕೈವಾಡವಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಮಾಡಿದ್ರು. ಜೊತೆಗೆ ಬಿಜೆಪಿ ನಾಯಕರು ಕೂಡ ಗೃಹ ಸಚಿವರ ವಿರುದ್ಧ ಕೆಂಡಾಕಾರಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಜೈಲಿಗೆ ಹೋಗುವ ಸ್ಥಿತಿ ಬರುತ್ತೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪ ಮಾಡಿದ್ದಾರೆ. 



Source link

Scroll to Top